ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಕಾಡಾನೆ, ಹುಲಿಗಳು ದಾಳಿ ನಡೆಸ್ತಿದ್ದು, ಜನರು ಜೀವಭಯದಲ್ಲಿ ದಿನದೂಡ್ತಿದ್ದಾರೆ. ವಿಚಿತ್ರ ಅಂದ್ರೆ ಹಾಸನ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರದ ವೇಳೆಯೂ ಕಾಡಾನೆ ಕಾಟ ಕೊಟ್ಟಿದೆ. #publictv #elephant #hassan